Author: Krupa

INS ತಬರ್ ಈಜಿಪ್ಟ್ ನ ಅಲೆಕ್ಸಾಂಡಿಯಾ ಬಂದರಿಗೆ ಭೇಟಿ

ಭಾರತೀಯ ಹಡಗು INS ತಬರ್ ಜೂನ್ 27, 2024 ರಿಂದ ಜೂನ್ 30 ರವರೆಗೆ ಈಜಿಪ್ಟ್ ನ ಅಲೆಕ್ಸಾಂಡಿಯ ನಗರದ ಬಂದರಿಗೆ ಸೌಹಾರ್ದ ಭೇಟಿ ನೀಡಿದೆ, ಈ ಭೇಟಿಯು ಭಾರತದ ತಂತ್ರಾತ್ಮಕದ ಜೊತೆ ಸಾಗರ ತೊಡಗಿಸಿಕೊಳ್ಳುವಿಕೆಯನ್ನು ಒತ್ತಿಹೇಳುತ್ತಾ ಪ್ರಾದೇಶಿಕ ಮತ್ತು ಸಹಕಾರ ನೌಕಾದಳದ ಸಾಮರ್ಥ್ಯವನ್ನು ಕೂಡ ಒತ್ತಿ ಹೇಳುತ್ತದೆ.ಇದು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಭಾರತದ ಬದ್ಧತೆಯನ್ನು ಎತ್ತಿ ತೋರುತ್ತದೆ. INS ತಬರ್ ಮೇ 25, 2001 ರಿಂದ ತನ್ನ ಕೆಲಸವನ್ನು ಪ್ರಾರಂಭಿಸಿದ್ದರು ಕೂಡ 3 ವರ್ಷಗಳ ನಂತರ […]

ಮಾದಕ ವಸ್ತುಗಳ ದುರ್ಬಳಕೆಯ ತಡೆ, ಉತ್ತಮ ಸಮಾಜ ನಿರ್ಮಾಣದೆಡೆಗೆ ನಡೆ.

ರಾಜ್ಯ ಸರ್ಕಾರವು ಜೂನ್ 26 , 2024 ರಂದು ಅಂತಾರಾಷ್ಟ್ರೀಯ ಮಾದಕವಸ್ತು ವಿರೋಧಿದಿನವನ್ನು ಆಚರಣೆ ಮಾಡಿ ” ಸಾಕ್ಷ್ಯ ಸ್ಪಷ್ಟವಾಗಿದೆ, ತಡೆಗಟ್ಟುವಲ್ಲಿ ಹೂಡಿಕೆ ಮಾಡಿ” (the evidence is clear, invest in preventions) ಎಂಬ ಘೋಷವಾಕ್ಯದ ಮೂಲಕ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಯುವಲ್ಲಿ ನಾವೆಲ್ಲರೂ ಕೈ ಜೋಡಿಸೋಣ ಎಂದು ನಾಡಿಗೆ ಕರೆ ನೀಡಿದೆ. ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳು 1.ಮನಸ್ಸಿನ ಸ್ಥಿಮಿತವನ್ನು ಕೆಡಿಸುತ್ತದೆ.2.ವಿಧ್ಯಾರ್ಥಿಯಾಗಿ ಬಳಸಿದವರು ಶಾಲೆಯಲ್ಲಿ ಮಂಕಾಗಿರುತ್ತಾರೆ.3.ಬಳಕೆದಾರರು ಇತರರಿಗೆ ಹಿಂಸೆ ನೀಡುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಾರೆ.4.ಹೆಚ್ಚು […]

ಹಿಂದಿನ ವೇದಾರಣ್ಯವೇ ನಮ್ಮ ಈ ಮಂಡ್ಯ

ಇಂಡಿಯಾದ ಹಿಂದಿನ ವೇದಾರಣ್ಯವೇ ನಮ್ಮ ಈ ಮಂಡ್ಯರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಆಳ್ವಿಕೆಯಲ್ಲಿ 1939 ಇಸವಿಯ ಜುಲೈ 1 ರಂದು ಮಂಡ್ಯವು ಜಿಲ್ಲೆಯಾಗಿ ರೂಪುಗೊಂಡು, ಇಂದಿಗೆ 85 ವರ್ಷವನ್ನು ಪೂರೈಸಿದ್ದು, ನೂರಾರು ಜನಪದ ನಾಯಕರು, ಕಲಾವಿದರೂ ಮತ್ತು ಕನ್ನಡ ನಾಡುನುಡಿಯ ಸೇವೆಯಲ್ಲಿ ಮತ್ತು ಹೋರಾಟಗಳಲ್ಲಿ ಸದಾ ಮುಂದೆ ನಿಲ್ಲುವ ಲಕ್ಷಾಂತರ ಸ್ವಾಭಿಮಾನಿ ಕನ್ನಡಿಗರಿಗೆ ಜನ್ಮಕೊಟ್ಟ ಜಿಲ್ಲೆಯಾಗಿದೆ. ಪುರಾಣಗಳಲ್ಲಿ ಮಂಡ್ಯವನ್ನು “ ವೇದಾರಣ್ಯ” ಎಂದು ನಂತರ ಕೃತಯುಗದಲ್ಲಿ “ವಿಷ್ಣುಪುರ” ಎಂದು ಹಾಗೆಯೇ ಮಾಂಡವ್ಯ ಎಂಬ ಶ್ರೇಷ್ಠ ಋಷಿ […]

ಲಿಗ್ಡಾಸ್ ಗರ್ವಾಲೆ ಎಂಬ ಹೊಸ ಜೇಡ ಪ್ರಬೇಧ ಕರ್ನಾಟಕದಲ್ಲಿ ಪತ್ತೆ:-

ಲಿಗ್ಡಾಸ್ ಗರ್ವಾಲೆ ಎಂಬ ಹೊಸ ಜೇಡ ಪ್ರಬೇಧ ಕರ್ನಾಟಕದಲ್ಲಿ ಪತ್ತೆ:- ಬಲೆ ಎಣೆಯುವುದರಲ್ಲಿ ನಿಪುಣನಾದ ಜೇಡಣ್ಣನ ಹೊಸ ತಳಿ ಕರ್ನಾಟಕದಲ್ಲಿ ಪತ್ತೆಯಾಗಿದೆ. ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ಹಂತ ಹಂತವಾಗಿ ಮೀನು, ಪ್ರಾಣಿ ಮತ್ತು ಇನ್ನಿತರ ಜೀವಂತ ಭಕ್ಷ್ಯಗಳನ್ನು ಬೇಟೆಯಾಡಲು ಪ್ರಯೋಗ ಮಾಡಿ ಬಲೆ ಎಣೆದು ಅದರೊಳಗೆ ಬಂಧಿಸುವಲ್ಲಿ ನಿಪುಣನಾದ. ಆದರೆ ಸೃಷ್ಠಿ ಕ್ರಿಯೆಯನ್ನು ಅರಿಯಲು ಹೋದಾಗ, ಮನುಷ್ಯನಿಗಿಂತ ಒಂದು ಹೆಜ್ಜೆ ಜೇಡವೆಂಬ ಕೀಟವು ತನ್ನ ಸ್ಪಿನ್ನರೆಟ್‍ಗಳಿಂದ ಹೊರತೆಗೆದ ಪ್ರೋಟಾನೇಷಿಯಸ್ ಸ್ಪೈಡರ್ ರೇಷ್ಮೆಯಿಂದ ಬಲೆಯನ್ನು ರಚಿಸಿ ತನ್ನ ಭಕ್ಷ್ಯಕ್ಕೆ […]

“ಕಾರ್ಗಿಲ್ ವಿಜಯೋತ್ಸವದ ಹಬ್ಬಕ್ಕೆ  ರಜತ ಮಹೋತ್ಸವದ ಸಂಭ್ರಮ”

ಕಾರ್ಗಿಲ್ ವಿಜಯೋತ್ಸವವು ಈ ವರ್ಷ 25ನೇ ವರ್ಷದ ಸಂಭ್ರಮಾಚರಣೆಯೊಂದಿಗೆ ರಜತ ಮಹೋತ್ಸವವನ್ನು ಆಚರಿಸುತ್ತಿದೆ. ಕಾರ್ಗಿಲ್ ಯುದ್ದಕ್ಕಾಗಿ ರೂಪುಗೊಂಡ ಆಪರೇಷನ್ ವಿಜಯ್ ದಲ್ಲಿ ಮಡಿದ ಭಾರತೀಯ ಸೈನಿಕರನ್ನು ಸ್ಮರಿಸುತ್ತಾ , ಅದರ ಇತಿಹಾಸವನ್ನು ಒಂದಷ್ಟು  ಮೆಲುಕು ಹಾಕೋಣ… ಬ್ರಿಟಿಷರ ಆಳ್ವಿಕೆಯ ನಂತರ ಭಾರತದಲ್ಲಿದ್ದ ದೇಶೀಯ ಸಂಸ್ಥಾನಗಳು ಒಟ್ಟುಗೂಡಿ 2 ರಾಷ್ಟ್ರಗಳಾಗಿ ವಿಭಜನೆ ಹೊಂದಿದವು. 1947 ರಲ್ಲಿ ಸ್ವತಂತ್ರವಾಗಿ ಹೊರಹೊಮ್ಮಿದ ಒಂದೇ ತಾಯಿಯ ಮಕ್ಕಳಾದ ಈ ರಾಷ್ಟ್ರಗಳು, ಅವಳಿ ಜವಳಿಯಂತೆ ಸಹೋದರತ್ವದಿಂದ ವಿಶ್ವದ ಪ್ರಗತಿಯತ್ತ ಸಾಗಲೆಂದು ಅಂದಿನ ರಾಷ್ಟ್ರ ದಿಗ್ಗಜ್ಜರು […]

Back To Top